Shocking: ಬೈಸಿಕಲ್‌ಗೆ ಅಡ್ಡ ಬಂದ ಕಿವುಡ, ಹಾರ್ನ್‌ ಮಾಡಿದ್ರೂ ಪ್ರತಿಕ್ರಿಯಿಸದಕ್ಕೆ ಚಾಕುವಿನಿಂದ ಇರಿದು ಕೊಂದ ಬಾಲಕಿ

ರಾಯ್‌ಪುರ (ಛತ್ತೀಸ್‌ಗಢ): ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ಭಾನುವಾರ ಆಘಾತಕಾರಿ ಘಟನೆಯೊಂದು ನಡೆದಿದೆ. 16 ವರ್ಷದ ಬಾಲಕಿಯೊಬ್ಬಳು ವಿಕಲಚೇತನ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಕೊಂದಿದ್ದು, ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಏನಿದು ಘಟನೆ? ಬಾಲಕಿ ತನ್ನ ಬೈಸಿಕಲ್‌ನಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಕಿವುಡ ಮತ್ತು ಮಾತು ಬಾರದ ವ್ಯಕ್ತಿ ಅಡ್ಡ ಬಂದಿದ್ದಾನೆ. ಈ ವೇಳೆ ಬಾಲಕಿ ಹಾರ್ನ್‌ ಮಾಡಿದ್ದಾಳೆ. ಇದಕ್ಕೆ ಆತ ಪ್ರತಿಕ್ರಿಯಿಸಿಲ್ಲ. ಇದರಿಂದ ಕೋಪಗೊಂಡ ಬಾಲಕಿ ತನ್ನ ಬ್ಯಾಗ್‌ನಲ್ಲಿದ್ದ ಚಾಕುವಿನಿಂದ ಆತನನ್ನು ಇರಿದು ಕೊಂದಿದ್ದಾಳೆ. ಆಜಾದ್ ಚೌಕ್ ಪೊಲೀಸ್ … Continue reading Shocking: ಬೈಸಿಕಲ್‌ಗೆ ಅಡ್ಡ ಬಂದ ಕಿವುಡ, ಹಾರ್ನ್‌ ಮಾಡಿದ್ರೂ ಪ್ರತಿಕ್ರಿಯಿಸದಕ್ಕೆ ಚಾಕುವಿನಿಂದ ಇರಿದು ಕೊಂದ ಬಾಲಕಿ