ಅಯೋಧ್ಯೆ ತಲುಪಲಿದೆ 15,000 ಲೀಟರ್ ‘ಹನುಮಾನ್ ಕಡಾಯಿ’ : ‘ರಾಮ್ ಹಲ್ವಾ’ ತಯಾರಿಸಲು ಬಾಣಸಿಗ ಸಜ್ಜು

ನವದೆಹಲಿ : ಅಯೋಧ್ಯೆಯಲ್ಲಿ ರಾಮ ಮಂದಿರದ ‘ಪ್ರಾಣ ಪ್ರತಿಷ್ಠಾಪನೆ’ ಸಮಾರಂಭದ ಅಂಗವಾಗಿ ಭಗವಂತ ರಾಮನ ಹೆಸರಿನ ಸಿಹಿ ಖಾದ್ಯವಾದ ರಾಮ್ ಹಲ್ವಾ ತಯಾರಿಸಲು ನಾಗ್ಪುರದಲ್ಲಿ 15,000 ಲೀಟರ್ ಸಾಮರ್ಥ್ಯದ ಬೃಹತ್ ಪಾತ್ರೆಯನ್ನ ನಿರ್ಮಿಸಲಾಗುತ್ತಿದೆ. ಇನ್ನಿದನ್ನ ರಾಮನ ಪರಮಭಕ್ತ ‘ಹನುಮಾನ್ ಕಡಾಯಿ’ ಎಂದು ಕರೆಯಲಾಗುತ್ತಿದ್ದು, ಕ್ರೇನ್ ಬಳಸಿ ಮಾತ್ರ ಎತ್ತಬಹುದು. ‘ಹನುಮಾನ್ ಕಡಾಯಿ’ ತನ್ನ ಸ್ಟ್ಯಾಂಡ್ ಸೇರಿದಂತೆ ನೆಲದಿಂದ 6.5 ಅಡಿ ಎತ್ತರದಲ್ಲಿದೆ ಮತ್ತು 15 ಅಡಿ ವ್ಯಾಸವನ್ನ ಹೊಂದಿದೆ. 1,800 ಕೆಜಿ ತೂಕದ ಪಾತ್ರೆಯನ್ನ ಅಯೋಧ್ಯೆಗೆ ಸಾಗಿಸಲಾಗುವುದು … Continue reading ಅಯೋಧ್ಯೆ ತಲುಪಲಿದೆ 15,000 ಲೀಟರ್ ‘ಹನುಮಾನ್ ಕಡಾಯಿ’ : ‘ರಾಮ್ ಹಲ್ವಾ’ ತಯಾರಿಸಲು ಬಾಣಸಿಗ ಸಜ್ಜು