‘ಅಮರನಾಥ ಯಾತ್ರೆ’ಗೆ ತೆರಳಿದ್ದ ‘ಬಬಲಾದ ಶ್ರೀಗಳು’ ಸೇರಿ 14 ಮಂದಿ ಸುರಕ್ಷಿತ
ಕಲಬುರ್ಗಿ: ಕರ್ನಾಟಕದಿಂದ ಅಮರನಾಥ ಯಾತ್ರೆಗೆ ತೆರಳಿದ್ದಂತ ಬಬಲಾದ ಶ್ರೀಗಳು ಸೇರಿದಂತೆ 14 ಮಂದಿ ಭಕ್ತರು ಮೇಘಸ್ಪೋಟದ ನಂತ್ರ ಸುರಕ್ಷಿತವಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಅಮರನಾಥದಲ್ಲಿ ನಿನ್ನೆ ಮೇಘಸ್ಪೋಟದ ನಂತ್ರ ಬಹುದೊಡ್ಡ ಸಂಕಷ್ಟವೇ ಉಂಟಾಗಿತ್ತು. ಈ ವೇಳೆ ಕಲಬುರ್ಗಿಯ ಬಬಲಾದ ಶ್ರೀಗಳು ಸೇರಿ 14 ಮಂದಿ ಹಾಗೂ ಗಾಣಗಾಪುರದ 11 ಭಕ್ತರು ಸೇರಿದಂತೆ ಕರ್ನಾಟಕದ 55 ಮಂದಿಯನ್ನು ರಕ್ಷಿಸಲಾಗಿದೆ. BREAKING NEWS: ಶ್ರೀಲಂಕಾ ಪ್ರಧಾನಿ ಸ್ಥಾನಕ್ಕೆ ರನಿಲ್ ವಿಕ್ರಮಸಿಂಘೆ ರಾಜೀನಾಮೆ | Ranil Wickremesinghe resigns ಅಂದಹಾಗೇ, ಜುಲೈ.3ರಂದು … Continue reading ‘ಅಮರನಾಥ ಯಾತ್ರೆ’ಗೆ ತೆರಳಿದ್ದ ‘ಬಬಲಾದ ಶ್ರೀಗಳು’ ಸೇರಿ 14 ಮಂದಿ ಸುರಕ್ಷಿತ
Copy and paste this URL into your WordPress site to embed
Copy and paste this code into your site to embed