‘ಅಮರನಾಥ ಯಾತ್ರೆ’ಗೆ ತೆರಳಿದ್ದ ‘ಬಬಲಾದ ಶ್ರೀಗಳು’ ಸೇರಿ 14 ಮಂದಿ ಸುರಕ್ಷಿತ

ಕಲಬುರ್ಗಿ: ಕರ್ನಾಟಕದಿಂದ ಅಮರನಾಥ ಯಾತ್ರೆಗೆ ತೆರಳಿದ್ದಂತ ಬಬಲಾದ ಶ್ರೀಗಳು ಸೇರಿದಂತೆ 14 ಮಂದಿ ಭಕ್ತರು ಮೇಘಸ್ಪೋಟದ ನಂತ್ರ ಸುರಕ್ಷಿತವಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಅಮರನಾಥದಲ್ಲಿ ನಿನ್ನೆ ಮೇಘಸ್ಪೋಟದ ನಂತ್ರ ಬಹುದೊಡ್ಡ ಸಂಕಷ್ಟವೇ ಉಂಟಾಗಿತ್ತು. ಈ ವೇಳೆ ಕಲಬುರ್ಗಿಯ ಬಬಲಾದ ಶ್ರೀಗಳು ಸೇರಿ 14 ಮಂದಿ ಹಾಗೂ ಗಾಣಗಾಪುರದ 11 ಭಕ್ತರು ಸೇರಿದಂತೆ ಕರ್ನಾಟಕದ 55 ಮಂದಿಯನ್ನು ರಕ್ಷಿಸಲಾಗಿದೆ. BREAKING NEWS: ಶ್ರೀಲಂಕಾ ಪ್ರಧಾನಿ ಸ್ಥಾನಕ್ಕೆ ರನಿಲ್ ವಿಕ್ರಮಸಿಂಘೆ ರಾಜೀನಾಮೆ | Ranil Wickremesinghe resigns ಅಂದಹಾಗೇ, ಜುಲೈ.3ರಂದು … Continue reading ‘ಅಮರನಾಥ ಯಾತ್ರೆ’ಗೆ ತೆರಳಿದ್ದ ‘ಬಬಲಾದ ಶ್ರೀಗಳು’ ಸೇರಿ 14 ಮಂದಿ ಸುರಕ್ಷಿತ