SHOCKING NEWS: ಬೆಂಗಳೂರಿನ ’12 ಬೇಕರಿ ಕೇಕ್’ಗಳಲ್ಲಿ ಮಾರಣಾಂತಿಕ ‘ಕ್ಯಾನ್ಸರ್ ಕಾರಕ ಅಂಶ’ ಪತ್ತೆ

ಬೆಂಗಳೂರು: ಸಚಿವ ದಿನೇಶ್ ಗುಂಡೂರಾವ್ ಆಹಾರ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಸುರಕ್ಷತೆ ವಹಿಸುವಂತೆ ಸೂಚನೆಯನ್ನು ಆಹಾರ ಇಲಾಖೆಗೆ ನೀಡಿದ್ದರು. ಈ ಬೆನ್ನಲ್ಲೇ ಬೆಂಗಳೂರಿನ ಬೇಕರಿ ತಿನಿಸಿಗಳ ಮಾದರಿಯನ್ನು ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂತಹ ಬೇಕರಿ ಕೇಕ್ ಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿರುವಂತ ಶಾಕಿಂಗ್ ಮಾಹಿತಿ ರಿಪೋರ್ಟ್ ನಲ್ಲಿ ಬಹಿರಂಗಗೊಂಡಿದೆ. ಬೆಂಗಳೂರಿನ ಹಲವು ಬೇಕರಿಗಳಿಂದ ಬೇಕರಿ ಉತ್ಪನ್ನಗಳನ್ನು ಸಂಗ್ರಹಿಸಿದ್ದಂತ ಆಹಾರ ಮತ್ತು ಗುಣಮಟ್ಟ ಇಲಾಖೆಯು, ಅವುಗಳನ್ನು ಪರೀಕ್ಷೆಗಾಗಿ ಲ್ಯಾಬ್ ಗೆ ರವಾನಿಸಿತ್ತು. ಹೀಗೆ ಕಳುಹಿಸಲಾಗಿದ್ದಂತ ಮಾದರಿಯ 12 … Continue reading SHOCKING NEWS: ಬೆಂಗಳೂರಿನ ’12 ಬೇಕರಿ ಕೇಕ್’ಗಳಲ್ಲಿ ಮಾರಣಾಂತಿಕ ‘ಕ್ಯಾನ್ಸರ್ ಕಾರಕ ಅಂಶ’ ಪತ್ತೆ