BREAKING NEWS: ಸಭಾಪತಿ ಪೀಠದ ಎದುರು ನಾಮಫಲಕ ಪ್ರದರ್ಶನ ಹಿನ್ನಲೆ: ರಾಜ್ಯಸಭೆಯ 11 ಸದಸ್ಯರು 1 ವಾರ ಕಲಾಪದಿಂದ ಅಮಾನತು

ನವದೆಹಲಿ: ಸಂಸತ್ ಕಲಾಪದಲ್ಲಿ ಭಿತ್ತಿ ಪ್ರತ್ರಗಳು ಸೇರಿದಂತೆ ವಿವಿಧ ತರದ ಪ್ರದರ್ಶನ ಫಲಕಗಳನ್ನು ನಿಷೇಧಿಸಲಾಗಿತ್ತು. ಈ ನಡುವೆಯು ಇಂದು ರಾಜ್ಯಸಭೆಯಲ್ಲಿ ಸಭಾಪತಿ ಪೀಠದ ಮುಂದೆ ನಾಮಫಲಕ ಹಿಡಿದು ಪ್ರತಿಭಟನೆ ನಡೆಸಿದಂತ 11 ಸದಸ್ಯರನ್ನು 1 ವಾರಗಳ ಕಾಲ ಕಲಾಪದಿಂದ ಅಮಾನತುಗೊಳಿಸಲಾಗಿದೆ. ಇಂದು ರಾಜ್ಯಸಭೆಯ ಕಲಾಪ ಆರಂಭಗೊಳ್ಳುತ್ತಿದ್ದಂತೆ ಕೇಂದ್ರ ಸರ್ಕಾರದ ವಿರುದ್ಧ ವಿವಿಧ ವಿಷಯಗೊಂದಿಗೆ ಸದಸ್ಯರು ಪ್ರತಿಭಟನೆಗೆ ಇಳಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸ್ಪೀಕರ್ ತಮ್ಮ ಸ್ಥಾನಕ್ಕೆ ತೆರಳುವಂತೆ ಸೂಚಿಸಿದರೂ ಕೇಳಲಿಲ್ಲ. BIGG NEWS : … Continue reading BREAKING NEWS: ಸಭಾಪತಿ ಪೀಠದ ಎದುರು ನಾಮಫಲಕ ಪ್ರದರ್ಶನ ಹಿನ್ನಲೆ: ರಾಜ್ಯಸಭೆಯ 11 ಸದಸ್ಯರು 1 ವಾರ ಕಲಾಪದಿಂದ ಅಮಾನತು