BIGG BREAKING NEWS : ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ : 11 ‘ಐಪಿಎಸ್’ ಅಧಿಕಾರಿಗಳ ವರ್ಗಾವಣೆ ; ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿಯಾಗಿದ್ದು, 11 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿಗಳ ಪಟ್ಟಿ 1) ಡಾ. ಎಂ ಅಬ್ದುಲ್ ಸಲೀಂ-ಎಡಿಜಿಪಿ ವಿಶೇಷ ಆಯುಕ್ತರು ( ಸಂಚಾರ ವಿಭಾಗ) 2)ಅಬ್ದುಲ್ ಸಲೀಂ ವಿಶೇಷ ಆಯುಕ್ತರು- ( ಸಂಚಾರ ವಿಭಾಗ), ಬೆಂಗಳೂರು ನಗರ 3)ಉಮೇಶ್ ಕುಮಾರ್- ಆಡಳಿತ ವಿಭಾಗದ ಎಡಿಜಿಪಿ 4)ದಿವ್ಯಜ್ಯೋತಿ ರೇ-ಐಜಿಪಿ, ಮಾನವ ಹಕ್ಕುಗಳು 5)ರಮಣಗುಪ್ತ- ಡಿಐಜಿ ಹಾಗೂ ಜಂಟಿ ಆಯುಕ್ತರು, ಗುಪ್ತಚರ ಬೆಂಗಳೂರು 6)ಬಿ.ಎಸ್ … Continue reading BIGG BREAKING NEWS : ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ : 11 ‘ಐಪಿಎಸ್’ ಅಧಿಕಾರಿಗಳ ವರ್ಗಾವಣೆ ; ರಾಜ್ಯ ಸರ್ಕಾರ ಆದೇಶ