Kannada News Now |  Kannada News | Karnataka News | India News |  Breking News |  Kannada Live News | Live news India | Sports News | Breaking News | Big Breakinge news |news in kannada | Breaking news kananda News |  Kannada News News |  Breaking News  |  Karnataka News  News |  Kannada Breaking News Latest News in Kannada | Cricket news | India | Kannada Breaking News | Breaking News | Big Breaking news | Gold |  Silver
    Facebook Twitter Instagram
    Kannada News Now |  Kannada News | Karnataka News | India News |  Breking News |  Kannada Live News | Live news India | Sports News | Breaking News | Big Breakinge news |news in kannada | Breaking news kananda News |  Kannada News News |  Breaking News  |  Karnataka News  News |  Kannada Breaking News Latest News in Kannada | Cricket news | India | Kannada Breaking News | Breaking News | Big Breaking news | Gold |  Silver Kannada News Now |  Kannada News | Karnataka News | India News |  Breking News |  Kannada Live News | Live news India | Sports News | Breaking News | Big Breakinge news |news in kannada | Breaking news kananda News |  Kannada News News |  Breaking News  |  Karnataka News  News |  Kannada Breaking News Latest News in Kannada | Cricket news | India | Kannada Breaking News | Breaking News | Big Breaking news | Gold |  Silver
    • STATE
    • KARNATAKA
    • INDIA
    • WORLD
    • SPORTS
      • CRICKET
      • OTHER SPORTS
    • FILM
      • SANDALWOOD
      • BOLLYWOOD
      • OTHER FILM
    • LIFE STYLE
      • BEAUTY TIPS
    • BUSINESS
    • JOBS
    • CORONA VIRUS
    • AUTOMOBILE
      • BIKE-REVIEWS
      • CAR-REVIEWS
    Kannada News Now |  Kannada News | Karnataka News | India News |  Breking News |  Kannada Live News | Live news India | Sports News | Breaking News | Big Breakinge news |news in kannada | Breaking news kananda News |  Kannada News News |  Breaking News  |  Karnataka News  News |  Kannada Breaking News Latest News in Kannada | Cricket news | India | Kannada Breaking News | Breaking News | Big Breaking news | Gold |  Silver
    Home»KARNATAKA»GOOD NEWS : ಬೆಂಗಳೂರಿನಲ್ಲಿ ಉಚಿತ ಸೇವೆ ನೀಡುವ 108 ‘ನಮ್ಮ ಕ್ಲಿನಿಕ್’ ಆರಂಭ
    KARNATAKA

    GOOD NEWS : ಬೆಂಗಳೂರಿನಲ್ಲಿ ಉಚಿತ ಸೇವೆ ನೀಡುವ 108 ‘ನಮ್ಮ ಕ್ಲಿನಿಕ್’ ಆರಂಭ

    By kannadanewsliveFebruary 07, 7:50 pm

    ಬೆಂಗಳೂರು : ಒಂದೇ ಸೂರಿನಡಿ ಎಲ್ಲಾ ರೀತಿಯ ಆರೋಗ್ಯ ಸೇವೆಗಳು ಸೇರಿದಂತೆ ಬಡವರ, ಮಧ್ಯಮ ವರ್ಗದವರ ಮತ್ತು ಕೊಳಚೆ ಪ್ರದೇಶ ನಿವಾಸಿಗಳ ಸಂಜೀವಿನಿಯಾಗಿ ನಮ್ಮ ಕ್ಲಿನಿಕ್ಗಳು ಕಾರ್ಯನಿರ್ವಹಿಸಲಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

    ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ನಲ್ಲಿ ಬಿಬಿಎಂಪಿ ವ್ಯಾಪ್ತಿಯ ನಮ್ಮ ಕ್ಲಿನಿಕ್ ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.

    ಬಳಿಕ ಮಾತನಾಡಿದ ಸಚಿವರು, ಆರೋಗ್ಯ ಸೇವೆಗಳಿಗೆ ದೊಡ್ಡ ಮಹತ್ವ ನೀಡುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಅಭಿನಂದಿಸಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 243 ನಮ್ಮ ಕ್ಲಿನಿಕ್ಗಳು ಕಾರ್ಯಾರಂಭ ಮಾಡಲಿದ್ದು ಸದ್ಯ 108 ಕ್ಲಿನಿಕ್ಗಳು ಉದ್ಘಾಟನೆಯಾಗಿದೆ. ಇನ್ನು ಎರಡು ವಾರಗಳಲ್ಲಿ ಉಳಿದ ನಮ್ಮ ಕ್ಲಿನಿಕ್ಗಳಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

    ನಮ್ಮ ಕ್ಲಿನಿಕ್ಗಳು ನಗರ ಪ್ರದೇಶದ ಬಡವರಿಗೆ, ಕೂಲಿ, ಕಾರ್ಮಿಕರಿಗೆ, ಕೊಳಚೆ ಪ್ರದೇಶ ನಿವಾಸಿಗಳ ಜನರ ಆರೋಗ್ಯಕ್ಕೆ ಸಂಬಂಧಿಸಿದ ಹಲವು ರೀತಿಯ ಚಿಕಿತ್ಸೆಗಳನ್ನು ನೀಡಲಿದೆ. ಈ ಹಿಂದೆ ನಗರ ಪ್ರದೇಶದ 50-60 ಸಾವಿರ ಜನರಿಗೆ 1 ಚಿಕಿತ್ಸಾ ಕೇಂದ್ರವಿತ್ತು. ನಾವು ಈಗ ಅದನ್ನು 15-20 ಸಾವಿರ ಜನಸಂಖ್ಯೆಗೆ ಒಂದು ನಮ್ಮ ಕ್ಲಿನಿಕ್ ಸಿದ್ದವಾಗಿದೆ. ಕೆಲವೇ ದಿನಗಳಿಗೆ ಮಹಿಳೆಯರಿಗೆ ಆಯುಷ್ಮತಿ ಕ್ಲಿನಿಕ್ ಕೂಡ ಕಾರ್ಯಾರಂಭ ಮಾಡಲಿದೆ ಎಂದು ಘೋಷಿಸಿದರು.

    ಈ ಕ್ಲಿನಿಕ್ಗಳ ಮೂಲಕ ಪ್ರಾಥಮಿಕ ಚಿಕಿತ್ಸಾ ಸೇವೆಗಳು ಉತ್ಕೃಷ್ಟವಾಗಲಿದೆ. ಒಂದೇ ಸೂರಿನಡಿಯಲ್ಲಿ ಬಾಣಂತಿಯರ ಸೇವೆಗಳು, ನವಜಾತ ಶಿಶುವಿನ ಆರೋಗ್ಯ ಸೇವೆಗಳು, ಸಾಂಕ್ರಾಮಿಕ, ಅಸಾಂಕ್ರಾಮಿಕ ರೋಗಗಳ ಚಿಕಿತ್ಸೆ ಸೇವೆಗಳು, ರಾಷ್ಟ್ರೀಯ ಲಸಿಕಾಕರಣ ಎಲ್ಲಾ ರೀತಿಯ ಸೇವೆಗಳು ಸೇರಿದಂತೆ 12 ವಿವಿಧ ರೀತಿಯ ಸೇವೆಗಳನ್ನು ಈ ಕ್ಲಿನಿಕ್ ನೀಡಲಿದೆ. ಜೊತೆಗೆ ಮಹಾಲಕ್ಷ್ಮಿ ಪುರಂ ವ್ಯಾಪ್ತಿಯಲ್ಲಿ ಇಂದು 4 ಉತ್ಕೃಷ್ಟ ಶಾಲೆಗಳು ಲೋಕರ್ಪಣೆಯಾಗಿವೆ. ಒಂದು 30 ಹಾಸಿಗೆ ಸಾಮರ್ಥ್ಯದ ರೆಫರೆಲ್ ಆಸ್ಪತ್ರೆ ರಮಣೀಯ ಉದ್ಯಾನವನ ಕೂಡ ಸಾರ್ವಜನಿಕರಿಗೆ ಲಭ್ಯವಾಗಿದ ಎಂದರು.

    ಹೆಲ್ತ್ ಇನ್ ಯುವರ್ ವಾರ್ಡ್

    ಪ್ರತೀ ವಾರ್ಡ್ನಲ್ಲಿ ನಮ್ಮ ಕ್ಲಿನಿಕ್ ಕಾರ್ಯ ನಿರ್ವಹಿಸಲಿದೆ. ಆರೋಗ್ಯ ಸೇವೆಗಳಿಗೆ ಸಿಎಂ ಒತ್ತು ಕೊಡುವ ಮೂಲಕ ಈ ಸರ್ಕಾರ ಪಾರದರ್ಶಕ, ಜನಪರ, ಬಡವರ ಪರ ಎಂದು ನಿರೂಪಿಸಿದ್ದಾರೆ. ಇಷ್ಟು ಮಾತ್ರವಲ್ಲ, ಹುಟ್ಟುವಾಗಲೇ ಶ್ರವಣ ದೋಷದಿಂದ ಇರುವ 500 ಮಕ್ಕಳಿಗೆ ಈಗಾಗಲೇ ಚಿಕಿತ್ಸೆ ನೀಡಲಾಗಿದೆ. 19 ವರ್ಷ ಮೇಲ್ಪಟ್ಟ ಎಲ್ಲರಿಗೂ ದೃಷ್ಟಿ ದೋಷ ನಿವಾರಣೆ ಮಾಡುವ ಕಾರ್ಯಕ್ರಮ ಚಾಲ್ತಿಯಲ್ಲಿದೆ. ಪ್ರತಿದಿನ 30 ಸಾವಿರಕ್ಕೂ ಅಧಿಕ ಡಯಾಲಿಸಿಸ್ ನಡೆಯುತ್ತದೆ. ಜನರಿಗೆ ಸರ್ಕಾರದ ಆರೋಗ್ಯ ಕ್ಷೇತ್ರದ ವ್ಯವಸ್ಥೆಗಳ ಮೇಲೆ ವಿಶ್ವಾಸವಿದೆ. ಕಳೆದ 1 ವರ್ಷದಲ್ಲಿ 33 ಲಕ್ಷಕ್ಕೂ ಅಧಿಕ ಜನರು ನಮ್ಮ ಆರೋಗ್ಯ ಸೇವೆಯನ್ನು ಪಡೆದಿದ್ದಾರೆ. ಇದಕ್ಕಾಗಿ 1,500 ಕೋಟಿ ರೂ. ಗೂ ಹೆಚ್ಚು ವ್ಯಯವಾಗಿದೆ ಎಂದರು.

    ನಮ್ಮ ಕ್ಲಿನಿಕ್ ಆರೋಗ್ಯ ವಲಯದಲ್ಲಿ ಕ್ರಾಂತಿ ಉಂಟು ಮಾಡಲಿದೆ. ಗಂಭೀರ ಸಮಸ್ಯೆಯಿಂದ ಹಿಡಿದು, ಸಣ್ಣ ಸಮಸ್ಯೆ ತನಕವೂ ಇಲ್ಲಿ ಚಿಕಿತ್ಸೆ ಲಭ್ಯವಿದೆ. ಪ್ರತಿ ವರ್ಷ ಒಮ್ಮೆಯಾದರೂ ನಮ್ಮ ಕ್ಲಿನಿಕ್ ಗೆ ಭೇಟಿ ನೀಡಿ ನಿಮ್ಮ ತಪಾಸಣೆ ಮಾಡಿಕೊಳ್ಳಿ. ರೋಗ ಲಕ್ಷಣವನ್ನು ಆರಂಭದಲ್ಲೇ ಕಂಡು ಹಿಡಿದರೆ ಚಿಕಿತ್ಸೆ ಸುಲಭ. ಮಾರಕ ರೋಗಗಳಿಂದ ಬಚಾವಾಗಬಹುದು ಎಂದು ಹೇಳಿದರು.

    ಬ್ರಾಂಡ್ ಬೆಂಗಳೂರಿಗೆ ಆದ್ಯತೆ

    ಸರ್ಕಾರ ಬ್ರಾಂಡ್ ಬೆಂಗಳೂರಿಗಾಗಿ ಶ್ರಮಿಸುತ್ತಿದೆ. ಕೆ.ಗೋಪಾಲಯ್ಯನವರಂತಹ ಜನಪ್ರಿಯ ಶಾಸಕರಿಂದ ಹಾಗೂ ಅವರ ಜನಪರ ಕೆಲಸಗಳಿಂದ ಬೆಂಗಳೂರಿನ ಸೌಂದರ್ಯ ಮತ್ತಷ್ಟು ಹೆಚ್ಚಿದೆ. ಇವರು ಬದ್ಧತೆಯಿಂದ ಕೆಲಸ ಮಾಡಿ ಜನರ ಮನಸ್ಸು ಗೆದ್ದಿದ್ದಾರೆ. ಬಿಜೆಪಿ ಸರ್ಕಾರಕ್ಕೆ ಅಭಿವೃದ್ಧಿಯೇ ಮಂತ್ರ. ಆದರೆ ವಿಪಕ್ಷಗಳ ಕೆಲಸ ಕೇವಲ ಟೀಕೆಗೆ ಮಾತ್ರ ಸೀಮಿತವಾಗಿದೆ ಎಂದು ಹೇಳಿದರು.

    Job Alert : ಸರ್ಕಾರಿ ಉದ್ಯೋಗ ಬಯಸುವವರಿಗೆ ಬಂಪರ್ ; ಅಂಚೆ ಇಲಾಖೆಯಲ್ಲಿ 40,000ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ | India post recruitment

    ಬ್ರಾಂಡ್‌ ಬೆಂಗಳೂರಿಗಾಗಿ ಬಿಜೆಪಿ ಸರ್ಕಾರ ಬದ್ಧ: ಸಚಿವ ಡಾ.ಕೆ.ಸುಧಾಕರ್‌


    best web service company
    Share. Facebook Twitter LinkedIn WhatsApp Email

    Related Posts

    ರಾಯಚೂರು ಜಿಲ್ಲೆಯಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 32.42 ಲಕ್ಷ ಹಣ ಸೀಜ್

    April 01, 9:22 pm

    BREAKING NEWS: ಕಲಬುರ್ಗಿಯ ಹಳೆ ಮಹಾನಗರ ಪಾಲಿಕೆ ಕಟ್ಟಡದಲ್ಲಿ ಅಗ್ನಿ ಅವಘಡ: ಹಳೇ ದಾಖಲೆಗಳು ಬೆಂಕಿಗಾಹುತಿ

    April 01, 9:20 pm

    ಬಿಜೆಪಿ ಅಚ್ಛೆ ದಿನಗಳ ಹೆಸರು ಹೇಳಿ ದುಬಾರಿ ದಿನಗಳನ್ನು ಕೊಟ್ಟು ಜನರನ್ನು ಫೂಲ್ ಮಾಡಿದೆ – ಕಾಂಗ್ರೆಸ್ ಕಿಡಿ

    April 01, 8:55 pm
    Recent News

    BIGG NEWS: ‘ಅಫ್ಘಾನ್’ ನಲ್ಲಿ ತಾಲಿಬಾನ್ ದೌರ್ಜನ್ಯ ಮುಂದುವರಿಕೆ ; ಮಹಿಳೆಯರು ನಡೆಸುತ್ತಿದ್ದ ‘ರೇಡಿಯೊ ಕೇಂದ್ರ’ ಮುಚ್ಚಿದ ಸರ್ಕಾರ

    April 01, 9:28 pm

    ರಾಯಚೂರು ಜಿಲ್ಲೆಯಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 32.42 ಲಕ್ಷ ಹಣ ಸೀಜ್

    April 01, 9:22 pm

    BREAKING NEWS: ಕಲಬುರ್ಗಿಯ ಹಳೆ ಮಹಾನಗರ ಪಾಲಿಕೆ ಕಟ್ಟಡದಲ್ಲಿ ಅಗ್ನಿ ಅವಘಡ: ಹಳೇ ದಾಖಲೆಗಳು ಬೆಂಕಿಗಾಹುತಿ

    April 01, 9:20 pm

    BREAKING NEWS : ‘IBPS ಕ್ಲರ್ಕ್ ಮೇನ್ಸ್-2022’ ಫಲಿತಾಂಶ ಬಿಡುಗಡೆ, ಈ ರೀತಿ ನಿಮ್ಮ ರಿಸಲ್ಟ್ ಚೆಕ್ ಮಾಡಿ |IBPS Clerk results

    April 01, 9:08 pm
    State News
    KARNATAKA

    ರಾಯಚೂರು ಜಿಲ್ಲೆಯಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 32.42 ಲಕ್ಷ ಹಣ ಸೀಜ್

    By kannadanewsliveApril 01, 9:22 pm0

    ರಾಯಚೂರು: ಜಿಲ್ಲೆಯ ವಿವಿಧ ಚೆಕ್ ಪೋಸ್ಟ್ ಗಳಲ್ಲಿ ಇಂದು ಚುನಾವಣಾಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ. ಇಂದು ದಾಖಲೆಯಿಲ್ಲದೇ ಸಾಗಿಸುತ್ತಿದ್ದಂತ ಬರೋಬ್ಬರಿ 32.42…

    BREAKING NEWS: ಕಲಬುರ್ಗಿಯ ಹಳೆ ಮಹಾನಗರ ಪಾಲಿಕೆ ಕಟ್ಟಡದಲ್ಲಿ ಅಗ್ನಿ ಅವಘಡ: ಹಳೇ ದಾಖಲೆಗಳು ಬೆಂಕಿಗಾಹುತಿ

    April 01, 9:20 pm

    ಬಿಜೆಪಿ ಅಚ್ಛೆ ದಿನಗಳ ಹೆಸರು ಹೇಳಿ ದುಬಾರಿ ದಿನಗಳನ್ನು ಕೊಟ್ಟು ಜನರನ್ನು ಫೂಲ್ ಮಾಡಿದೆ – ಕಾಂಗ್ರೆಸ್ ಕಿಡಿ

    April 01, 8:55 pm

    ‘ಕಾಂಗ್ರೆಸ್ ಪಕ್ಷದ ಟಿಕೆಟ್’ಗಾಗಿ ಅರ್ಜಿ ಸಲ್ಲಿಸಿದವರಿಗೆ ಯಾರಿಗೆ ನೀಡಿದರೂ ಒಟ್ಟಾಗಿ ಕೆಲಸ – ಡಾ.ಯೋಗೀಶ್ ಬಾಬು

    April 01, 8:40 pm

    kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

    Quick Links
    • State
    • Karnataka
    • India
    • World
    • Sports
    • Film
    • Lifestyle
    • Business
    • Jobs
    • Corona Virus
    • Automobile
    contact us

    kannadanewsnow@gmail.com

    FOLLOW US

    breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

    • Home
    • Lifestyle
    • Buy Now
    Copyright © 2023 | All Right Reserved | kannadanewsnow.com
    Digital Partner Blueline Computers

    Type above and press Enter to search. Press Esc to cancel.