BIGG NEWS : 108 ಅಂಬುಲೆನ್ಸ್ ಉಚಿತ ಕರೆ ಸರ್ವರ್‌ ಸಮಸ್ಯೆ ಸರಿಪಡಿಸಲಾಗಿದೆ : ಸಚಿವ ಡಾ. ಸುಧಾಕರ್‌ ಸ್ಪಷ್ಟನೆ

ಬೆಂಗಳೂರು : 108 ಅಂಬುಲೆನ್ಸ್ ಉಚಿತ ಕರೆ ಸರ್ವರ್‌ ಸಮಸ್ಯೆ ವಿಚಾರ ಬಗ್ಗೆ ಮಾಧ್ಯಮಗಳೊಂದಿಗೆ ಸಚಿವ ಡಾ. ಸುಧಾಕರ್‌ ಮಾತನಾಡಿ, ಬ್ಯಾಕಪ್‌ ಸರ್ವರ್‌ ನಿನ್ನೆ ಸರಿ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಲಾಗಿದೆ BIGG NEWS : ವರುಣ ಕ್ಷೇತ್ರದಲ್ಲಿ ವಿಪಕ್ಷ ನಾಯಕ ರೌಂಡ್ಸ್ : ಮುಂದಿನ ಸಿಎಂ ಸಿದ್ದರಾಮಯ್ಯ ಘೋಷಣೆ ಕೂಗಿದ ಗ್ರಾಮಸ್ಥರು!   ರಾಜ್ಯದ ಕೆಲವು ಜಿಲ್ಲೆಗಳಲ್ಲಿ 108 ಅಂಬುಲೆನ್ಸ್  ಕರೆ ಸ್ವೀಕಾರ ವ್ಯವಸ್ಥೆಯಲ್ಲಿ, ತಾಂತ್ರಿಕ ತೊಂದರೆಯಿಂದಾಗಿ, ವ್ಯತ್ಯಯ ಉಂಟಾಗಿತ್ತು.  ಇದೀಗ ಹಿಂದಿನಂತೆಯೇ ಸರ್ವರ್‌ ಕೆಲಸ … Continue reading BIGG NEWS : 108 ಅಂಬುಲೆನ್ಸ್ ಉಚಿತ ಕರೆ ಸರ್ವರ್‌ ಸಮಸ್ಯೆ ಸರಿಪಡಿಸಲಾಗಿದೆ : ಸಚಿವ ಡಾ. ಸುಧಾಕರ್‌ ಸ್ಪಷ್ಟನೆ