ಅಶ್ವಮೇಧ ಹೊಸ ವಿನ್ಯಾಸದ ‘100 ಕರ್ನಾಟಕ ಸಾರಿಗೆ ಎಕ್ಸ್ ಪ್ರೆಸ್’ ಬಸ್ಸು ಲೋಕಾರ್ಪಣೆ: ಇಲ್ಲಿದೇ ಬಸ್ಸುಗಳ ವಿಶೇಷತೆ

ಬೆಂಗಳೂರು: ಅಶ್ವಮೇಧ (ಕ್ಲಾಸಿಕ್) ಹೊಸ ವಿನ್ಯಾಸದ 100 ಕರ್ನಾಟಕ ಸಾರಿಗೆ (ಪಾಯಿಂಟ್‌ –ಟು-ಪಾಯಿಂಟ್‌) ಎಕ್ಸ್ ಪ್ರೆಸ್‌ ಬಸ್ಸುಗಳನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಲೋಕಾರ್ಪಣೆ‌ಗೊಳಿಸಿದರು. ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ,  ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ,  KSRTC ಅಧ್ಯಕ್ಷ ಗೋಪಿ ಶ್ರೀನಿವಾಸ್, ಕರಾರಸಾ ನಿಗಮ ರವರು ನಿಗಮದ ಅಶ್ವಮೇಧ ಕ್ಲಾಸಿಕ್‌ ಮಾದರಿಯ 100 ಹೊಸ ವಿನ್ಯಾಸದ ಪಾಯಿಂಟ್-ಟು-ಪಾಯಿಂಟ್‌ ಎಕ್ಸ್‌ಪ್ರೆಸ್ ಬಸ್ಸುಗಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿ ಸಿಎಂ ಸಿದ್ಧರಾಮಯ್ಯ, ರಸ್ತೆ ಸಾರಿಗೆ ನಿಗಮಗಳು ಕಳೆದ … Continue reading ಅಶ್ವಮೇಧ ಹೊಸ ವಿನ್ಯಾಸದ ‘100 ಕರ್ನಾಟಕ ಸಾರಿಗೆ ಎಕ್ಸ್ ಪ್ರೆಸ್’ ಬಸ್ಸು ಲೋಕಾರ್ಪಣೆ: ಇಲ್ಲಿದೇ ಬಸ್ಸುಗಳ ವಿಶೇಷತೆ