BIG NEWS: 1 ಕಿಲೋಮೀಟರ್ ನದಿಯಲ್ಲಿ ಕೊಚ್ಚಿ ಹೋದ್ರು.. ಪವಾಡ ಸಾದೃಶ ರೀತಿಯಲ್ಲಿ ಬದುಕಿ ಬಂದ ರೈತ: ಹೇಗೆ ಗೊತ್ತಾ.?

ಹಾವೇರಿ: ಸಂಬಂಧಿಕರ ಮನೆಗೆ ತೆರಳೋದಕ್ಕೆ ಹೋಗಿದ್ದಂತ ರೈತನೊಬ್ಬ ಮಾರ್ಗಮಧ್ಯೆ ಸಿಕ್ಕಂತ ನದಿಯನ್ನು ದಾಟುತ್ತಿದ್ದ ಸಂದರ್ಭದಲ್ಲಿ ನದಿ ನೀರಿನಲ್ಲಿ ಕೊಚ್ಚಿಹೋಗಿದ್ದನು. 1 ಕಿಲೋಮೀಟರ್ ದೂರ ಕೊಚ್ಚಿ ಹೋಗಿದ್ದಂತ ರೈತ ಮಾತ್ರ, ಪವಾಡ ಸಾದೃಶ್ಯ ರೀತಿಯಲ್ಲಿ ಬದುಕಿ ಬಂದಿದ್ದಾನೆ. ಅದೇಗೆ ಎನ್ನುವ ಬಗ್ಗೆ ಮುಂದೆ ಓದಿ.. ಸಾರ್ವಜನಿಕರೇ ಎಚ್ಚರ ; ವಾಟ್ಸಾಪ್‌ನಲ್ಲಿ ‘ಬಿಲ್ ಕ್ಲಿಯರ್ ಮಾಡಿ’ ಅಂತಾ ಮೆಸೇಜ್ ಬಂದ್ರೆ‌ ಹುಷಾರು.! ಹಾವೇರಿ ಜಿಲ್ಲೆಯ ಯರಗೋಡ ಬಳಿಯ ಕುಮುದ್ವತಿ ನದಿಯನ್ನು ದಾಟಿ, ಸಂಬಂಧಿಕರ ಮನೆಗೆ ತೆರಳುತ್ತಿದ್ದಂತ ಸಂದರ್ಭದಲ್ಲಿ ರೈತ ಹಾಲಪ್ಪ … Continue reading BIG NEWS: 1 ಕಿಲೋಮೀಟರ್ ನದಿಯಲ್ಲಿ ಕೊಚ್ಚಿ ಹೋದ್ರು.. ಪವಾಡ ಸಾದೃಶ ರೀತಿಯಲ್ಲಿ ಬದುಕಿ ಬಂದ ರೈತ: ಹೇಗೆ ಗೊತ್ತಾ.?