ಹಳೆಯದ್ದನ್ನೆಲ್ಲ ಮನಸ್ಸಲ್ಲಿ ಇಟ್ಟುಕೊಳ್ಳದೆ ಮೈತ್ರಿಗೆ ಸಹಕರಿಸಿ ಎಂದಿದ್ದಾರೆ : HDK ಭೇಟಿ ಕುರಿತು ಸುಮಲತಾ ಸ್ಪಷ್ಟನೆ

ಬೆಂಗಳೂರು : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಹಲವು ಬದಲಾವಣೆ ನಡೆಯುತ್ತಿದ್ದು ಇದೀಗ ಮೈತ್ರಿ ಅಭ್ಯರ್ಥಿಗೆ ಮಂಡ್ಯ ಸಂಸದ ಅಂಬರೀಶ್ ಅವರು ಬೆಂಬಲಿಸುವುದಾಗಿ ಘೋಷಿಸಿದ್ದು ಅಲ್ಲದೆ ಇತ್ತೀಚಿಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಭೇಟಿ ಕುರಿತು ಸುಮಲತಾ ಅವರು ಸ್ಪಷ್ಟನೆ ನೀಡಿದ್ದಾರೆ. BREAKING : ‘ಬಾಕ್ಸರ್ ವಿಜೇಂದರ್ ಸಿಂಗ್’ ಕಾಂಗ್ರೆಸ್ ತೊರೆದು ‘ಬಿಜೆಪಿ’ಗೆ ಸೇರ್ಪಡೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಾವು ಹಳೆಯದನ್ನೆಲ್ಲ ಮರೆತು ಮೈತ್ರಿ ಮಾಡಿಕೊಂಡಿದ್ದೇವೆ. ಮನಸಲ್ಲಿ ಏನು ಇಟ್ಟುಕೊಳ್ಳಬೇಡಿ ಅಂದಿದ್ದಾರೆ ಅಷ್ಟೇ. ನಾನು ದ್ವೇಷ ಸಾಧಿಸುವ … Continue reading ಹಳೆಯದ್ದನ್ನೆಲ್ಲ ಮನಸ್ಸಲ್ಲಿ ಇಟ್ಟುಕೊಳ್ಳದೆ ಮೈತ್ರಿಗೆ ಸಹಕರಿಸಿ ಎಂದಿದ್ದಾರೆ : HDK ಭೇಟಿ ಕುರಿತು ಸುಮಲತಾ ಸ್ಪಷ್ಟನೆ