ಸಿಎಂ ಸಿದ್ದರಾಮಯ್ಯಗು ತಟ್ಟಿದ ‘ನೀತಿ ಸಂಹಿತೆ’ ಬಿಸಿ : ಟಿ.ನರಸೀಪುರದಲ್ಲಿ ಕಾರು ತಪಾಸಣೆ

ಮೈಸೂರು : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ರೀತಿಯಾದಂತಹ ಅಕ್ರಮಗಳು ನಡೆದಂತೆ ಮಾದರಿ ನೀತಿ ಸಂಹಿತೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಹಾಗಾಗಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಈ ಒಂದು ಮಾದರಿ ನೀತಿ ಸಂಹಿತೆಗೆ ಸಿಎಂ ಸಿದ್ದರಾಮಯ್ಯ ಕೂಡ ಹೊರತಾಗಿಲ್ಲ.ಹೀಗಾಗಿ ಇಂದು ಮೈಸೂರು ಹಾಗೂ ಟಿ ನರಸೀಪುರ ರಸ್ತೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಕಾರನ್ನು ತಪಾಸಣೆ ಮಾಡಲಾಯಿತು. ಹಾಸನದಲ್ಲಿ ಭೀಕರ ಅಪಘಾತ : ನಿಂತಿದ್ದ ಟ್ರಕ್ ಗೆ ಬೈಕ್ ಡಿಕ್ಕಿಯಾಗಿ ಇಬ್ಬರ ದುರ್ಮರಣ ಹೌದು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು … Continue reading ಸಿಎಂ ಸಿದ್ದರಾಮಯ್ಯಗು ತಟ್ಟಿದ ‘ನೀತಿ ಸಂಹಿತೆ’ ಬಿಸಿ : ಟಿ.ನರಸೀಪುರದಲ್ಲಿ ಕಾರು ತಪಾಸಣೆ