ಸಿಎಂ ವಿರುದ್ಧ ‘ಏಕವಚನ’ದಲ್ಲಿ ವಾಗ್ದಾಳಿ ವಿಚಾರ : ಸಂಸದ ಅನಂತ ಕುಮಾರ್ ಹೆಗ್ಡೆ ವಿರುದ್ಧ ‘ಸುಮೊಟೊ’ ಕೇಸ್ ದಾಖಲು

ಉತ್ತರಕನ್ನಡ : ಸದಾ ವಿವಾದಾತ್ಮಕ ಹೇಳಿಕೆಯಿಂದ ಸುದ್ದಿಯಲ್ಲಿರುವ ಸಂಸದ ಕುಮಾರ್ ಹೆಗಡೆ ವಿರುದ್ಧ ಇದೀಗ ಮತ್ತೊಂದು ಕೇಸ್ ದಾಖಲಾಗಿದ್ದು, ಇತ್ತೀಚಿಗೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಕಾರ್ಯಕರ್ತರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ಬೆಂಗಳೂರಲ್ಲಿ ‘ವೇಶ್ಯಾವಾಟಿಕೆ’ ಅಡ್ಡೆ ಮೇಲೆ ಪೋಲೀಸರ ದಾಳಿ : ಮೂವರ ಬಂಧನ ‘7 ವಿದೇಶಿ’ ಯುವತಿಯರ ರಕ್ಷಣೆ ಈಗಾಗಲೆ ಅಯೋಧ್ಯೆ ರಾಮಮಂದಿರ … Continue reading ಸಿಎಂ ವಿರುದ್ಧ ‘ಏಕವಚನ’ದಲ್ಲಿ ವಾಗ್ದಾಳಿ ವಿಚಾರ : ಸಂಸದ ಅನಂತ ಕುಮಾರ್ ಹೆಗ್ಡೆ ವಿರುದ್ಧ ‘ಸುಮೊಟೊ’ ಕೇಸ್ ದಾಖಲು