ಪವಿತ್ರಾಗೌಡಳ ನೆಚ್ಚಿನ ಎರಡು ಶ್ವಾನಗಳು ದರ್ಶನ್ ಮನೆಗೆ ಶಿಫ್ಟ್ : ಕಾರಣ ಏನು ಗೊತ್ತ?

ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರ ಗೌಡ, ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳು ಜೈಲು ಸೇರಿದ್ದಾರೆ. ಕಳೆದ ಮೂರು ತಿಂಗಳಿನಿಂದ ಪವಿತ್ರ ಗೌಡ ಜೈಲಿನಲ್ಲಿ ಇರುವ ಕಾರಣದಿಂದ ಪವಿತ್ರ ಗೌಡ ನಿವಾಸದಲ್ಲಿರುವ ಎರಡು ಶ್ವಾನಗಳನ್ನು ದರ್ಶನ್ ಮನೆಗೆ ಇದೀಗ ಶಿಫ್ಟ್ ಮಾಡಲಾಗುತ್ತಿದೆ. ಹೌದು ಪವಿತ್ರಾಗೌಡ ಮನೆಯಲ್ಲಿ ಇರುವ ನೆಚ್ಚಿನ ನಾಯಿಗಳದ ಬೆಲ್ಜಿಯನ್ ಮೆಲೋಸಿಸ್ ಹಾಗೂ ಫ್ರೆಂಚ್ ಬುಲ್ ಡಾಗ್ ನಾಯಿಗಳನ್ನು ದರ್ಶನ್ ಮನೆಗೆ ಶಿಫ್ಟ್ ಮಾಡಲಾಗುತ್ತೆ. ಎರಡು ಶ್ವಾನಗಳು ದರ್ಶನ್ ಮನೆಗೆ ಶಿಫ್ಟ್ ಆಗಲಿದೆ … Continue reading ಪವಿತ್ರಾಗೌಡಳ ನೆಚ್ಚಿನ ಎರಡು ಶ್ವಾನಗಳು ದರ್ಶನ್ ಮನೆಗೆ ಶಿಫ್ಟ್ : ಕಾರಣ ಏನು ಗೊತ್ತ?