ಕೊನೆಗೂ ಕರುಣೆ ತೋರಿದ ವರುಣ : ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದ ಕಲಬುರಗಿ ಜನತೆಗೆ ತಂಪೆರದ ಮಳೆರಾಯ

ಕಲಬುರ್ಗಿ : ಕಳೆದ ವರ್ಷದಿಂದ ಮಳೆ ಬಾರದೆ ಇಡೀ ರಾಜ್ಯ ತೀವ್ರ ಬರದಿಂದ ಕಂಗೆಟ್ಟು ಹೋಗಿತ್ತು. ಅಲ್ಲದೆ ರೈತರು ಕೂಡ ಮಳೆ ಇಲ್ಲದೆ ಬೆಳೆ ಬೆಳೆಯದೆ ತೀವ್ರ ಸಂಕಷ್ಟವನ್ನು ಎದುರಿಸಿದ್ದರು. ಇದೀಗ ವರುಣನ ಕೃಪೆಯಿಂದ ಮಳೆರಾಯ ಕರುಣೆ ತೋರಿದ್ದು, ಕಲ್ಬುರ್ಗಿ ಜನತೆಗೆ ತಂಪೆರೆದಿದ್ದಾನೆ. ಹೌದು ಇಂದು ಸಂಜೆ ಸತತ ಒಂದು ಗಂಟೆಗಳ ಕಾಲ ಕಲ್ಬುರ್ಗಿ ನಗರದಲ್ಲಿ ಗುಡುಗು ಸಹಿತ ಮಳೆ ಆಗುತ್ತಿದೆ. ಬಿಸಿಲಿನ ತಾಪದಿಂದ ಜನರು ಮನೆಯಿಂದ ಹೊರಬರದೆ ಮನೆಯಲ್ಲಿಯೇ ಕುಳಿತು ಬೇಸರಗೊಂಡಿದ್ದರು ಇದೀಗ ಮಳೆರಾಯ ಸ್ವಲ್ಪ … Continue reading ಕೊನೆಗೂ ಕರುಣೆ ತೋರಿದ ವರುಣ : ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದ ಕಲಬುರಗಿ ಜನತೆಗೆ ತಂಪೆರದ ಮಳೆರಾಯ