ಕಲಬುರ್ಗಿಯಲ್ಲಿ ‘ಬಿಜೆಪಿ’ ಕಾರ್ಯಕರ್ತರಿಬ್ಬರ ಕೊಲೆ ಕೇಸ್: ಪ್ರತ್ಯೇಕ ಪ್ರಕರಣದಲ್ಲಿ ಓರ್ವ ಬಾಲಕ ಸೇರಿ 7 ಜನರ ಬಂಧನ

ಕಲಬುರಗಿ : ಇತ್ತೀಚಿಗೆ ಕಲ್ಬುರ್ಗಿಯಲ್ಲಿ ಒಂದೇ ದಿನ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಬಾಲಕ ಸೇರಿದಂತೆ ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ಏಳು ಆರೋಪಿಗಳನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ. ಮನೆಯಲ್ಲಾಗುವ ಸಮಸ್ಯೆಗಳು ಮತ್ತು ಹಣಕಾಸಿನ ಸಮಸ್ಯೆಗಳನ್ನು ನಿವಾರಿಸಲು ಮನೆಯಲ್ಲಿ ಸುಲಭ ಪರಿಹಾರ ಸಂಸದ ಜಾಧವ ಆಪ್ತ ಕೊಲೆ ಆರೋಪಿಗಳ ಬಂಧನ ಬಿಜೆಪಿ ಸಂಸದ ಉಮೇಶ್ ಜಾಧವ್ ಆಪ್ತ ಎಂದು ಹೇಳಲಾಗುತ್ತಿದ್ದ ಗಿರೀಶ್ ಚಕ್ರ ಎನ್ನುವವರನ್ನು ಕೊಲೆಗೈದ ನಾಲ್ವರು ಆರೋಪಗಳನ್ನು ಇದೀಗ ಪೊಲೀಸ್ ಬಂಧಿಸಿದ್ದಾರೆ. … Continue reading ಕಲಬುರ್ಗಿಯಲ್ಲಿ ‘ಬಿಜೆಪಿ’ ಕಾರ್ಯಕರ್ತರಿಬ್ಬರ ಕೊಲೆ ಕೇಸ್: ಪ್ರತ್ಯೇಕ ಪ್ರಕರಣದಲ್ಲಿ ಓರ್ವ ಬಾಲಕ ಸೇರಿ 7 ಜನರ ಬಂಧನ