ಏನಿಲ್ಲ..ಏನಿಲ್ಲ…ಹಾಡಿ ಸದನದಲ್ಲಿ ಬಿಜೆಪಿಯವರ ಕಾಲೆಳೆದ ಸಿಎಂ ಸಿದ್ದರಾಮಯ್ಯ!

ಬೆಂಗಳೂರು: ಏನಿಲ್ಲ..ಏನಿಲ್ಲ…ಹಾಡಿ ಸದನದಲ್ಲಿ ಬಿಜೆಪಿ ಸಿಎಂ ಸಿದ್ದರಾಮಯ್ಯ ಅವರು ಹೇಳಿ ಎಲ್ಲರ ಗಮನ ಸೆಳೆದರು. ಇಂದು ಸನದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಶಾಸಕ ಸುನೀಲ್‌ ಅವರಿಗೆ ಉತ್ತರಿಸುತ್ತ ಬಜೆಟ್‌ನಲ್ಲಿ ಏನಿಲ್ಲ ಅಂತ ಹೇಳಿದ ಸುನೀಲ್‌ ಅವರಿಗೆ ತಿವಿದರು. ಇದೇ ವೇಳೇ ಸುನೀಲ್‌ ಅವರು ಸಿಎಂ ಅವರೇ ನಾವು ಗ್ಯಾರಂಟಿ ಯೋಜನೆಗಳನ್ನು ನಾವು ವಿರೋಧಿ ಮಾಡಿಲ್ಲ, ಆದರೆ ನಾವು ಅಂಕಿ ಅಂಶಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದೇವೆ ಅಂತ ಹೇಳಿದರು. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ 190 ಅಗತ್ಯ … Continue reading ಏನಿಲ್ಲ..ಏನಿಲ್ಲ…ಹಾಡಿ ಸದನದಲ್ಲಿ ಬಿಜೆಪಿಯವರ ಕಾಲೆಳೆದ ಸಿಎಂ ಸಿದ್ದರಾಮಯ್ಯ!