‘ಉಚಿತ ಗ್ಯಾರಂಟಿ’ ಕೊಟ್ಟರು ಮೋದಿ ಗ್ಯಾರಂಟಿ ಶಾಶ್ವತ : ರಾಜ್ಯಸಾಭಾ ಸದಸ್ಯ ಜಗ್ಗೇಶ್ ಲೇವಡಿ

ಬೆಂಗಳೂರು : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ತೇಜಸ್ವಿ ಸೂರ್ಯ ಅವರ ಪರವಾಗಿ ರಾಜ್ಯಸಭಾ ಸದಸ್ಯ ಜಗ್ಗೇಶ್ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದು ಈ ವೇಳೆ ಗ್ಯಾರಂಟಿ ಯೋಜನೆಗಳ ಕುರಿತು ಅವರು ಲೇವಡಿ ಮಾಡಿದರು. BREAKING : ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ `ನಾಮಪತ್ರ’ ಸಲ್ಲಿಕೆ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ಗ್ಯಾರೆಂಟಿಗಳ ಕುರಿತು ಸಂಸದ ಜಗ್ಗೇಶ್ ಲೇವಡಿ ಮಾಡಿದ್ದು ಕುರಿ ಬಲಿ … Continue reading ‘ಉಚಿತ ಗ್ಯಾರಂಟಿ’ ಕೊಟ್ಟರು ಮೋದಿ ಗ್ಯಾರಂಟಿ ಶಾಶ್ವತ : ರಾಜ್ಯಸಾಭಾ ಸದಸ್ಯ ಜಗ್ಗೇಶ್ ಲೇವಡಿ